ಉಡುಪಿ ಸುದ್ದಿ ಉಡುಪಿ ರೈಲ್ವೇ ನಿಲ್ದಾಣ ಮೇಲ್ದರ್ಜೆ ಗೇರಿಸುವ ಕಾಮಗಾರಿ ಪ್ರಗತಿ ಕುರಿತು ಸಭೆ ನಡೆಯಿತು. 16/01/2026 Spread the love ಉಡುಪಿ: ದಿನಾಂಕ :15-01-2026 (ಹಾಯ್ ಉಡುಪಿ ನ್ಯೂಸ್) ಇಂದ್ರಾಳಿ ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಯಡಿಯಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಪ್ರಗತಿಯ ಕುರಿತು ಕೊಂಕಣ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಉಡುಪಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಚರ್ಚಿಸಿದರು. Post navigation Previous Previous post: ಪಡುಬಿದ್ರಿ: ಮಹಿಳೆ ಯೋರ್ವರಿಗೆ ನಕಲಿ ಚಿನ್ನ ತೋರಿಸಿ, ನಂಬಿಸಿ ಅಸಲಿ ಚಿನ್ನ ಮತ್ತು ನಗದು ಪಡೆದ ಇಬ್ಬರು ವಂಚಕರು ಪರಾರಿ!Next Next post: ಮಲ್ಪೆ: ಸ್ಪೀಡ್ ಗವರ್ನರ್ ಅಳವಡಿಸುವಂತೆ ಲಾರಿ ಮಾಲೀಕರಿಗೆ ನೋಟಿಸ್