ಇತರೆ ಚುಟುಕು 04/06/2025 Spread the love 1 ಹುಚ್ಚಿಗೂ ಹಾಕಿಕೊಳ್ಳಬೇಕು ಮಿತಿ;ಹುಚ್ಚು ಹೆಚ್ಚಿದರೆ ಶೋಚನೀಯ ಸ್ಥಿತಿ ! 2 ನೋಡಿದಿರಲ್ಲ, ದಯವಿಟ್ಟು ಇನ್ನಾದರೂ ಸೃಷ್ಟಿಸಬೇಡಿ ವ್ಯರ್ಥ ಸಮೂಹಸನ್ನಿ;ಬಲಿಯಾಗುವ ಬಡವರ ದುರ್ಬಲರ ಮನೆಯವರ ದುಃಖ ಹೋಗಿ ನೋಡಿಬನ್ನಿ. ~ ಶ್ರೀರಾಮ ದಿವಾಣ04/06/2025 Continue Reading Previous Previous post: ಉಡುಪಿ: ಎಸ್ಪಿ ಹರಿ ರಾಂ ಶಂಕರ್ ಅವರಿಂದ ಅಕ್ರಮ ದಂಧೆಕೋರರಿಗೆ ಖಡಕ್ ಸಂದೇಶ?Next Next post: ಕುಂದಾಪುರ: ಸಾರ್ವಜನಿಕ ಶಾಂತಿ ಭಂಗ ನಡೆಸಿದ ಮೂವರು ಯುವಕರ ಬಂಧನ