ಉಡುಪಿ ಸುದ್ದಿ ಶ್ರೀ ಜಯಪ್ರಕಾಶ್ ಹೆಗ್ಡೆ ಯವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ 08/11/2024 Spread the love ಉಡುಪಿ: ದಿನಾಂಕ:08-11-2024(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರು,ಮಾಜಿ ಲೋಕಸಭಾ ಸದಸ್ಯರು,ಮಾಜಿ ಸಚಿವರು ಆಗಿರುವ ಶ್ರೀ ಜಯಪ್ರಕಾಶ್ ಹೆಗ್ಡೆ ರವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಅಪರಾಹ್ನ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿದರು. Post navigation Previous Previous post: ಹೆಬ್ರಿ: KYC ಅಪ್ಲೋಡ್ ಎಂದು ನಂಬಿಸಿ 52 ಸಾವಿರ ವಂಚನೆNext Next post: ಬ್ರಹ್ಮಾವರ: ಇಬ್ಬರು ಮರಳು ಕಳ್ಳರ ಬಂಧನ