HLkEj0nbEAAHW-w.jpg
Spread the love

ಬೆಂಗಳೂರು: ದಿನಾಂಕ:24-06-2026(ಹಾಯ್ ಉಡುಪಿ ನ್ಯೂಸ್) ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಹಾಗೂ ಶಿವಮೊಗ್ಗ ಬಾರ್ ಕೌನ್ಸಿಲ್‌ನ ಪದಾಧಿಕಾರಿಗಳು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ವಿವಿಧ ವಿಷಯಗಳ ಕುರಿತು ಸಮಾಲೋಚಿಸಿದರು.

error: No Copying!