ಉಡುಪಿ ಸುದ್ದಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶ್ರೀ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ150ನೇ ಜನ್ಮ ದಿನಾಚರಣೆ… 31/10/2025 Spread the love ಉಡುಪಿ: ದಿನಾಂಕ:31-10-2025(ಹಾಯ್ ಉಡುಪಿ ನ್ಯೂಸ್) ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150 ನೇ ಜನ್ಮ ದಿನ ಆಚರಣೆ ಬಗ್ಗೆ ರಾಷ್ಟ್ರೀಯ ಏಕತಾ ದಿವಸದ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಗಿಡಗಳನ್ನು ನೆಡಲಾಯಿತು ಹಾಗು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಮಾಡಲಾಯಿತು. Post navigation Previous Previous post: ಕಾರ್ಕಳ: ಆನ್ ಲೈನ್ ಟಾಸ್ಕ್ ಜಾಬ್; ಮಹಿಳೆಯೋರ್ವರಿಗೆ 5.6ಲಕ್ಷ ರೂಪಾಯಿ ವಂಚನೆNext Next post: ಉಡುಪಿ ಜಿಲ್ಲಾಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ