ಕರಾವಳಿ ಸುದ್ದಿ ಗಂಗೊಳ್ಳಿ ದೋಣಿ ದುರಂತ: ಮೂರು ವ್ಯಕ್ತಿಗಳು ನೀರು ಪಾಲು 15/07/2025 1 min read Spread the love ದಿನಾಂಕ:15-07-2025(ಹಾಯ್ ಉಡುಪಿ ನ್ಯೂಸ್) ಕುಂದಾಪುರ: ಗಂಗೊಳ್ಳಿಯಲ್ಲಿ ಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ನಾಲ್ವರಲ್ಲಿ ಗಂಗ್ಗೊಳ್ಳಿ ಬಂದರಿನ ಒಳಗಡೆ ಬರುವಾಗ ರಕ್ಕಸ ಗಾತ್ರದ ಅಲೆಗೆ ಸಿಲುಕಿ ಸುರೇಶ್ ಖಾರ್ವಿ, ಲೋಹೀತ್ ಮತ್ತು ಜಗದೀಶ್ ಎಂಬವರು ನೀರು ಪಾಲಾಗಿದ್ದು ಸಂತೋಷ್ ಎನ್ನುವ ವ್ಯಕ್ತಿ ಈಜಿ ದಡ ಸೇರಿದ್ದಾರೆ. Continue Reading Previous Previous post: ” ನಿಲ್ಲಿ ಮೋಡಗಳೇ,ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲಿ………….”Next Next post: ಉಡುಪಿ: ತಡರಾತ್ರಿ ಅನುಮಾನಾಸ್ಪದವಾಗಿ ಅವಿತು ಕುಳಿತಿದ್ದ ವ್ಯಕ್ತಿಯ ಬಂಧನ