

ಬಿ ನಾಗೇಶ್ ಖಾರ್ವಿಯವರ ಅಧ್ಯಕ್ಷತೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು




ಮತ್ತು ಮಂಜುನಾಥ ಜಿ ಖಾರ್ವಿಯವರು ಲೆಕ್ಕ ಪತ್ರ ಮಂಡನೆ ಮಾಡಿದರು,ಈ ಸಭೆಯಲ್ಲಿ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿ ಉಪಾಧ್ಯಕ್ಷರಾದ ಶಂಕರ್ ಎಂ ಖಾರ್ವಿ, ಸದಸ್ಯರಾದ ಮಂಜುನಾಥ ಖಾರ್ವಿ, ನಾಗೇಶ್ ಮಡಿಕಲ್,ಮೊಹನ್ ದಾಶ್, ರಾಜೇಂದ್ರ, ಮಂಜುನಾಥ,ಮಹೇಶ್ ಕೆ,ಶ್ರೀಮತಿ ಜ್ಯೋತಿ, ಲಕ್ಷ್ಮೀ ಹಾಗೂ ಸಿಬ್ಬಂದಿಗಳು ಎಲ್ಲಾ ಉರಿನ ಸದಸ್ಯರು ಉಪಸ್ಥಿತರಿದ್ದರು ನಿರೂಪಣೆಯನ್ನು ರವೀಂದ್ರ ಖಾರ್ವಿ ನಿರೂಪಣೆಗೈದರು, ನಾಗೇಶ್ ಮಡಿಕಲ್ ವಂದನಾರ್ಪಣೆ ಗೈದರು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.