ರಾಜಕೀಯ ಸುದ್ದಿ ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳುವಷ್ಟು ದಾರಿದ್ರ್ಯಬಂದಿಲ್ಲ: ಡಿಕೆಶಿಗೆ- ಹೆಚ್ ಡಿ ಕೆ ತಿರುಗೇಟು 22/06/2025 1 min read Spread the love ದಿನಾಂಕ:22-06-2025(ಹಾಯ್ ಉಡುಪಿ ನ್ಯೂಸ್ ) ಪಾಪದ ಹಣದಿಂದ ಬಟ್ಟೆ ತೆಗೆದುಕೊಳ್ಳೋ ದರಿದ್ರ ಪರಿಸ್ಥಿತಿ ನನಗೆ ಬಂದಿಲ್ಲ, ನನಗೆ ಬಟ್ಟೆ ಬೇಕು ಅಂದ್ರೆ ನನ್ನ ಜನರೇ ಕೊಡಿಸ್ತಾರೆ ಅಂತಾ ಡಿಕೆ ಶಿವಕುಮಾರ್ ಅವರಿಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. / Continue Reading Previous Previous post: ಮೊದಲ ಟೆಸ್ಟ್, ಎರಡನೇ ದಿನ: 471ಕ್ಕೆ ಭಾರತ ಆಲೌಟ್Next Next post: ಅಂತಾರಾಷ್ಟ್ರೀಯ ಯೋಗ ದಿವಸ: ಸಂಘರ್ಷಭರಿತ ಜಗತ್ತಿನಲ್ಲಿ ಯೋಗ ಶಾಂತಿ ತರುತ್ತದೆ – ನರೇಂದ್ರ ಮೋದಿ