
ಮೈಸೂರು: ದಿನಾಂಕ:08-06-2025(ಹಾಯ್ ಉಡುಪಿ ನ್ಯೂಸ್) ಕೇಂದ್ರ ಸರ್ಕಾರ ಐಪಿಎಲ್ ಪಂದ್ಯ ವನ್ನೇ ರದ್ದು ಮಾಡಬೇಕು ಹಾಗೂ ಆರ್ ಸಿ ಬಿ ತಂಡವನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಇಂದು ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ. ಕಾಲ್ತುಳಿತ ದಲ್ಲಿ ಮ್ರತರಾದವರ ಕುಟುಂಬಕ್ಕೆ ತಲಾ ಆರು ಕೋಟಿ ಪರಿಹಾರ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.