Spread the love

ಬ್ರಹ್ಮಾವರ: ದಿನಾಂಕ: 26-05-2025(ಹಾಯ್ ಉಡುಪಿ ನ್ಯೂಸ್) ಕೆಲಸಕ್ಕೆ ತೆರಳಿದ್ದ ಗಂಡ ಮನೆಗೆ ವಾಪಸ್ ಬಂದಿಲ್ಲ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಡೂರು ಗ್ರಾಮದ ನಿವಾಸಿ ಸುಜಾತ (30) ಎಂಬವರ ಗಂಡ ಗಿರೀಶ್‌ (30) ಎಂಬವರು ದಿನಾಂಕ 19/05/2025 ರಂದು ಬೆಳಿಗ್ಗೆ 08:00 ಗಂಟೆಗೆ ಬಾವಿ ಕೆಲಸದ ಬಗ್ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗುವಾಗ ದಿನಾಂಕ 26/05/2025 ರಂದು ನಡೆಯುವ ಮಗನ ಹುಟ್ಟಹಬ್ಬಕ್ಕೆ ಬಾನುವಾರ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ  ಬಾರದೆ ಕಾಣೆಯಾಗಿರುತ್ತಾರೆ ಎಂದು ಅವರ ಪತ್ನಿ ಸುಜಾತ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ:  ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿದೆ. 

error: No Copying!