ಕರಾವಳಿ ಸುದ್ದಿ ಕೊಡವೂರು: ಕೊಪ್ಪಲತೋಟ ನಾಗಬನದ ವಾರ್ಷಿಕ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ 14/03/2024 Spread the love ಮಲ್ಪೆ: ದಿನಾಂಕ: 14-03-2024 (ಹಾಯ್ ಉಡುಪಿ ನ್ಯೂಸ್) ಕೊಡವೂರು ಕೊಪ್ಪಲತೋಟ ನಾಗಬನದಲ್ಲಿ ವರ್ಷಾವಧಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀ ಸತೀಶ್ ಕಲ್ಮಾಡಿ ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು. Post navigation Previous Previous post: ಬೈಂದೂರು: ಗಾಂಜಾ ಸೇವನೆ ಮಾಡಿದ್ದ ಯುವಕನ ಬಂಧನNext Next post: ಜ್ಞಾನದ ಮರುಪೂರಣ…….