ಸುದ್ದಿ ಉಡುಪಿ: ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ 06/07/2023 1 min read Spread the love ಉಡುಪಿ: ದಿನಾಂಕ:06-07-2023(ಹಾಯ್ ಉಡುಪಿ ನ್ಯೂಸ್) ನಿನ್ನೆಯಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ನಗರದ ಬೈಲಕೆರೆ,ಕಲ್ಸಂಕ, ಕ್ರಿಷ್ಣ ಮಠ ,ಚಿಟ್ಪಾಡಿ, ಅಲೆವೂರು ಪರಿಸರದಲ್ಲಿ ನೆರೆ ಬಂದು ಹಲವು ಮನೆಗಳು ಜಲಾವೃತ ವಾದವು. ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. Continue Reading Previous Previous post: ಪ್ರಜಾಪ್ರಭುತ್ವದ ಬೆನ್ನಿಗೆ ಚೂರಿ ಹಾಕಬೇಕು ಇವೇ ಚರ್ಚೆಯ ವಿಷಯಗಳಾದರೆ ನಾವು ಮತದಾನ ಮಾಡುವುದಾದರು ಏಕೆ ?Next Next post: ಉಡುಪಿ: ನಾಳೆಯೂ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ