ರಾಜ್ಯ ಸುದ್ದಿ ಅನ್ನದಾತರೊಂದಿಗೆ ನಮ್ಮ ಸರ್ಕಾರ: ಡಿಕೆ ಶಿವಕುಮಾರ್ 01/09/2026 Spread the love ಗದಗ: ದಿನಾಂಕ:01-09-2026 (ಹಾಯ್ ಉಡುಪಿ ನ್ಯೂಸ್) ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಗದಗ ಜಿಲ್ಲೆಯ ಕದಂಪೂರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಬರಪೀಡಿತ ರೈತರ ಜಮೀನಿಗೆ ಭೇಟಿ ನೀಡಿ, ಸ್ಥಳೀಯ ರೈತರೊಂದಿಗೆ, ಹಾಗೂ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಿ ಅನ್ನದಾತರೊಂದಿಗೆ ನಮ್ಮ ಸರ್ಕಾರ ಇರುತ್ತದೆ ಎಂದರು. Post navigation Previous Previous post: “ಸೌಲತ್ತು ಜಾಸ್ತಿಯಾದರೆ ದೌಲತ್ತು ಜಾಸ್ತಿಯಾಗುತ್ತದೆ “