ರಾಜ್ಯ ಸುದ್ದಿ ಬೆಂಗಳೂರು: ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ನಿಯೋಗ ದಿಂದ ಮುಖ್ಯಮಂತ್ರಿ ಭೇಟಿ… 24/08/2026 Spread the love ಬೆಂಗಳೂರು: ದಿನಾಂಕ:24-08-2026(ಹಾಯ್ ಉಡುಪಿ ನ್ಯೂಸ್) ಸದಾಶಿವನಗರದ ಮುಖ್ಯಮಂತ್ರಿಗಳ ನಿವಾಸದಲ್ಲಿಂದು ಶಾಸಕರು ಹಾಗೂ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಆರಗ ಜ್ಞಾನೇಂದ್ರ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿತು. Post navigation Previous Previous post: ಬ್ರಹ್ಮಾವರ: ಬೈಕಾಡಿ ಯಲ್ಲಿ ಮಗನಿಂದಲೇ ತಂದೆ-ತಾಯಿಯ ಕೊಲೆ !