ರಾಜ್ಯ ಸುದ್ದಿ 14/05/2022 Spread the love ಬೆಳಗಾವಿ: ಮೇ ೧೪(ಹಾಯ್ ಉಡುಪಿ ನ್ಯೂಸ್) ಬೆಳಗಾವಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಬೆಳಗಾವಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಶ್ರೀ ನಿತೇಶ್ ಪಾಟೀಲ ಅವರನ್ನು ಸಂಘದ ಅಧ್ಯಕ್ಷರಾದ ಶ್ರೀ ಮುರುಗೇಶ್ ಶಿವಪೂಜಿಯವರು ಸ್ವಾಗತಿಸಿದರು. Post navigation Previous Previous post: ಉಡುಪಿ: ಶ್ರೀಕೃಷ್ಣ ಮಠ ಪರಿಸರದಲ್ಲಿ ಕಳ್ಳರ ಕಾಟ, ಯಾತ್ರಾರ್ಥಿಗಳ ಚಿನ್ನಾಭರಣ ಕಳವುNext Next post: ಒಳ ಮನಸ್ಸುಗಳ ಎಚ್ಚರಿಕೆಯ ಘಂಟೆ ಸದಾ ಮೊಳಗುತ್ತಿರಲಿ: ವಿವೇಕಾನಂದ ಹೆಚ್.ಕೆ.