ಉಡುಪಿ ಸುದ್ದಿ ಉಡುಪಿ: ಸುಶಾಂತ್ ಬ್ರಹ್ಮಾವರ ಅವರಿಗೆ ಗ್ಲೋಬಲ್ ಎಚಿವರ್ಸ್ ಆಫ್ ಇಂಡಿಯಾ ಪುರಸ್ಕಾರ 06/07/2025 Spread the love ಉಡುಪಿ ಎ.ಪಿ.ಎಂ.ಸಿ ಮಾರ್ಕೆಟ್ ನ ವ್ಯಾಪಾರಸ್ಥರಾದ ಹಾಗೂ ಎಸ್.ಬಿ.ಟ್ರೇಡರ್ಸ್ ನ ಮಾಲಿಕರಾದ ಸುಶಾಂತ್ ಬ್ರಹ್ಮಾವರ ಅವರಿಗೆ ಉತ್ತಮ ಬೆಳೆ ಮಾರಾಟ ಮತ್ತು ಹಣ್ಣು ತರಕಾರಿ ಡೆಲಿವರಿ ಸೇಲ್ಸ್ ಗಾಗಿ ಗ್ಲೋಬಲ್ ಎಚಿವರ್ಸ್ ಆಫ್ ಇಂಡಿಯಾ ಇವರ ವತಿಯಿಂದ ಪುರಸ್ಕರಿಸಲಾಯಿತು. Continue Reading Previous Previous post: ಜ್ಯೋತಿ ಯಾವ ಜಾತಿ…….Next Next post: ಪಾರಂಪಳ್ಳಿ ಪಡುಕರೆಯಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣೆ